ನಾಳೆ ಬಸವನಾಳು ಶ್ರೀ ಬಸವೇಶ್ವರ ರಥೋತ್ಸವ, ಇಂದು ಕಂಕಣಧಾರಣೆ

ನಾಳೆ ಬಸವನಾಳು ಶ್ರೀ ಬಸವೇಶ್ವರ ರಥೋತ್ಸವ, ಇಂದು ಕಂಕಣಧಾರಣೆ

ದಾವಣಗೆರೆ, ಮಾ. 28- ತಾಲ್ಲೂಕಿನ ಬಸವನಾಳು ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ನಾಳೆ ದಿನಾಂಕ 29 ರಂದು ಸಂಜೆ ಕಂಕಣಧಾರಣೆ, ಕಳಸಾರೋಹಣ, ನಾಡಿದ್ದು ದಿನಾಂಕ 30 ರಂದು ಶನಿವಾರ ಸಂಜೆ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ.

ಮಾ. 31 ರಂದು ಮಧ್ಯಾಹ್ನ ಬೆಲ್ಲದ ಬಂಡಿ ಉತ್ಸವ ಹಾಗೂ ಸಂಜೆ ಓಕುಳಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ 10 ಗಂಟೆಗೆ ಶ್ರೀ ನಂಜುಂಡೇಶ್ವರ ನಾಟಕ ಸಂಘ ತುಮಕೂರು ಇವರಿಂದ `ಕಿವುಡ ಮಾಡಿದ ಕಿತಾಪತಿ’ ಸಾಮಾಜಿಕ ನಾಟಕ ಪ್ರದರ್ಶನವಿದೆ. 

error: Content is protected !!