ರಾಜ್ಯ ನೇಕಾರ ಪ್ರಕೋಷ್ಟದ ಸದಸ್ಯರಾಗಿ ಬಸವರಾಜ್ ಲಕ್ಷ್ಮೇಶ್ವರ

ರಾಜ್ಯ ನೇಕಾರ ಪ್ರಕೋಷ್ಟದ ಸದಸ್ಯರಾಗಿ  ಬಸವರಾಜ್ ಲಕ್ಷ್ಮೇಶ್ವರ

ರಾಣೇಬೆನ್ನೂರು, ಮಾ.21- ಇಲ್ಲಿನ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ್ ಲಕ್ಷ್ಮೇಶ್ವರ ಅವರನ್ನು ಬಿಜೆಪಿಯ ರಾಜ್ಯ  ನೇಕಾರ ಪ್ರಕೋಷ್ಟದ ಸದಸ್ಯರಾಗಿ ರಾಜ್ಯ ಸಂಚಾಲಕ ಬಿ.ಎಸ್.ಸೋಮಶೇಖರ್ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.

error: Content is protected !!