ನಗರದಲ್ಲಿ ಇಂದು ಉಪನ್ಯಾಸ

ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 3.30ರಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಎಲ್ಲೆಲ್ಲೂ ಜಾತ್ರೆಯ ಸಂಭ್ರಮಾಚರಣೆ, ಹೆಚ್ಚುತ್ತಿರುವ ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆ ಅರಿವಿರಲಿ’   ವಿಷಯವಾಗಿ ಜೆಜೆಎಂಎಂಸಿ ಸಮುದಾಯ ಆರೋಗ್ಯ ಮುಖ್ಯಸ್ಥರೂ, ಪ್ರಾಧ್ಯಾಪಕರೂ ಆದ ಡಾ.ಎಂ.ಎಸ್.ಅನುರೂಪ ಮಾತನಾಡುವರು.

error: Content is protected !!