ಗಿರೀಶ್ ನೇಮಕ

ಗಿರೀಶ್ ನೇಮಕ

ದಾವಣಗೆರೆ, ಮಾ. 20 – ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ  ದಾವಣಗೆರೆ ಜಿಲ್ಲೆಗೆ ಸದಸ್ಯರನ್ನಾಗಿ ಎಸ್. ಎಸ್.  ಗಿರೀಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

error: Content is protected !!