ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯರಾಗಿ ಘನಿ ತಾಹೇರ್ ನೇಮಕ

ಕರ್ನಾಟಕ ರಾಜ್ಯ  ವಕ್ಫ್ ಪರಿಷತ್ ಸದಸ್ಯರಾಗಿ  ಘನಿ ತಾಹೇರ್ ನೇಮಕ

ದಾವಣಗೆರೆ, ಮಾ.17- ಕರ್ನಾಟಕ ರಾಜ್ಯ  ವಕ್ಫ್ ಪರಿ ಷತ್   ಸದಸ್ಯರನ್ನಾಗಿ   ನಗರದ  ಅಬ್ದುಲ್ ಘನಿ ತಾಹೇರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ  ವಕ್ಫ್ ಪರಿಷತ್ತನ್ನು ಪುನರ್‌ರಚಿಸಿರುವ ಸರ್ಕಾರ, ದಾವಣ ಗೆರೆಯ ಅಬ್ದುಲ್ ಘನಿ ತಾಹೇರ್, ಬಂಕಾಪುರದ ಮೊಹಮ್ಮದ್ ಗೌಸ್ ಗುಲ್ಮಿ ಸೇರಿದಂತೆ, 8 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.

error: Content is protected !!