ಸುದ್ದಿ ಸಂಗ್ರಹನೀರು ಬಳಕೆದಾರರ ಸಹಕಾರ ಸಂಘಕ್ಕೆ ಆಯ್ಕೆMarch 12, 2024March 12, 2024By Janathavani0 ದಾವಣಗೆರೆ, ಮಾ. 11- ಈಚೆಗೆ ನಡೆದ ಚುನಾವಣೆಯಲ್ಲಿ ಶಿರಮಗೊಂಡನಹಳ್ಳಿ ನೀರು ಬಳಕೆದಾರರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕಬ್ಬೇರ ಡಿ. ಜಯಪ್ಪ, ಉಪಾಧ್ಯಕ್ಷರಾಗಿ ಎ.ಬಿ. ಗುರುಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ