ನಗರದಲ್ಲಿ ಇಂದು ಕತ್ತಲ ಹಾಡು ಬೆಳಕಿನೆಡೆಗೆ

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಹಿರಿಯ ನಾಗರಿಕರ ಸಂಘ, ಲಾಯರ್ಸ್ ಗಿಲ್ಡ್ ಅಸೋಸಿಯೇಷನ್ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ಬೆಂಗಳೂರಿನ ಜೆ.ಹೆಚ್.  ಪಟೇಲ್ ಫೌಂಡೇಷನ್ ಇವರ ಸಹಯೋಗದೊಂದಿಗೆ  ಇಂದು ಸಂಜೆ 6 ರಿಂದ 8ರವರೆಗೆ ನಗರದ ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ನಾದ ಮಣಿನಾಲ್ಕೂರು ಇವರಿಂದ ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಕತ್ತಲ ಹಾಡು.. ಬೆಳಕಿನೆಡೆಗೆ ಅಮೂಲ್ಯ ಹಾಡುಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ.

error: Content is protected !!