ಸುದ್ದಿ ಸಂಗ್ರಹಬಸವ ಕಲಾ ಲೋಕ ತಂಡದಿಂದ ವಚನ ಭಜನೆಯೊಂದಿಗೆ ಕೊಟ್ಟೂರು ಪಾದಯಾತ್ರೆMarch 1, 2024March 1, 2024By Janathavani0 ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ಅಂಗವಾಗಿ ಬಸವ ಕಲಾ ಲೋಕ ತಂಡ ಬಸಾಪುರದಿಂದ ಇಂದು ಸಂಜೆ 5.30ಕ್ಕೆ ಪಾದಯಾತ್ರೆ ಮೂಲಕ ವಚನ ಭಜನೆ ಮಾಡುತ್ತಾ ಹೊರಡುವರು ಎಂದು ಬಸವ ಕಲಾ ಲೋಕದ ಅಧ್ಯಕ್ಷ ಶಶಿಧರ್ ತಿಳಿಸಿದರು. ದಾವಣಗೆರೆ