ಸುದ್ದಿ ಸಂಗ್ರಹಕೊಟ್ಟೂರು ಪಾದಯಾತ್ರಿಗಳಿಗೆ ಇಂದು ಶಾಮನೂರು ಪ್ರಕಾಶ್ರಿಂದ ನೀರಿನ ವ್ಯವಸ್ಥೆMarch 1, 2024March 1, 2024By Janathavani0 ಕೊಟ್ಟೂರು ಗುರು ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಶಾಮನೂರಿನ ಪ್ರಕಾಶ್ ಅವರು ಮಾಗಾನಹಳ್ಳಿ ಕೋಡಿ ಕ್ಯಾಂಪ್ನಲ್ಲಿ ಇಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ದಾವಣಗೆರೆ