ನಗರದ ವಕೀಲರ ಭವನದಲ್ಲಿ ಇಂದು ಇ-ಸ್ಟ್ಯಾಂಪ್ ಕೌಂಟರ್ ಉದ್ಘಾಟನೆ

ದೇವರಾಜ ಅರಸು ಬಡಾವಣೆಯ ನ್ಯಾಯಾ ಲಯ ಆವರಣದಲ್ಲಿರುವ ವಕೀಲರ ಸಂಘದ ಸಭಾ ಭವನದಲ್ಲಿ ಇಂದು  ಬೆಳಿಗ್ಗೆ 10.30 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎಂ. ಹೆಗಡೆ  ಅವರು  ವಕೀ ಲರ ಸಹಕಾರ ಸಂಘದ ವತಿಯಿಂದ  ಆರಂಭಿಸ ಲಾಗಿರುವ ಸ್ಟೇಷನರಿ ಸಾಮಗ್ರಿ ಹಾಗೂ ಇ- ಸ್ಟ್ಯಾಂಪ್ ಮಾರಾಟ ಕೌಂಟರ್ ಉದ್ಘಾಟಿಸಲಿದ್ದಾರೆ.  ಸಹಕಾರ ಸಂಘದ ಅಧ್ಯಕ್ಷ ಹೆಚ್.ದಿವಾಕರ್, ಉಪಾಧ್ಯಕ್ಷ  ಡಿ.ಹೆಚ್.ಗವಿಯಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‌ಕುಮಾರ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್, ಕಾರ್ಯದರ್ಶಿ ಎಸ್.ಬಸವರಾಜ್, ಸಹಕಾರ್ಯದರ್ಶಿ ಎ.ಎಸ್ ಬಸವರಾಜ್ ಮತ್ತು ಸಂಘದ   ನಿರ್ದೇಶಕರು   ಭಾಗವಹಿಸುವರು ಎಂದು ಕಾರ್ಯದರ್ಶಿ ನಾಗಯ್ಯ ತಿಳಿಸಿದ್ದಾರೆ

error: Content is protected !!