ಶ್ರೀ ಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿಯಲ್ಲಿ ಕೊಟ್ಟೂರು ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ

ಹರಪನಹಳ್ಳಿ ತಾಲ್ಲೂಕಿನ  ಕಂಚಿಕೆರೆ-ಅರಸಿಕೆರೆ ರಸ್ತೆ ಬದಿಯ ಶ್ರೀಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿ ಶ್ರೀ ವೀರಾಂಜನೇಯ ಮಹಾಸ್ವಾಮಿ ದೇವಾಲಯದ ಆವರಣದಲ್ಲಿ ಮಾರ್ಚ್‌ 1 ಮತ್ತು 2 ರಂದು  ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಸಮಸ್ತ ಪಾದಯಾತ್ರಿಗಳಿಗೆ ದೇವಸ್ಥಾನ ಸಮಿತಿ ಟ್ರಸ್ಟ್ ಹಾಗೂ  ಪೂಜ್ಯರಾದ ಶ್ರೀ ಬಸವರಾಜ ಗುರೂಜಿಯವರು  ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ.

error: Content is protected !!