ನಾಳೆ ಸಂತೋಷದ ಕಾರ್ಯಾಗಾರ

ನಾಳೆ ಸಂತೋಷದ ಕಾರ್ಯಾಗಾರ

ದಾವಣಗೆರೆ, ಫೆ.25-ಗುರುದೇವ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಯದಲ್ಲಿ 18 ವರ್ಷ ಮೇಲ್ಪಟ್ಟ ವರಿಗೆ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಎಂ.ಸಿ.ಸಿ. ಬಿ ಬ್ಲಾಕ್‌, ಐಎಂಎ ಸಭಾಂಗಣದ ಹಿಂದೆ ಓಂಕಾರಮ್ಮ ಪ್ರಕೃತಿ ಚಿಕಿತ್ಸಾ ಯೋಗ ಕೇಂದ್ರದಲ್ಲಿ ನಾಡಿದ್ದು ದಿನಾಂಕ 27ರಿಂದ ಮಾರ್ಚ್ 3ರವರೆಗೆ ಬೆಳಿಗ್ಗೆ ಮತ್ತು ಸಂಜೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 99005 01877, 77601 55659.

error: Content is protected !!