ನಗರದಲ್ಲಿ ಇಂದು ಚಿಂತನೆ – ಸಂವಾದ

 ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ವತಿಯಿಂದ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7.15ರವರೆಗೆ ಚಿಂತನೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ವಿಶ್ವಗುರು ಬಸವಣ್ಣ – ಸಾಂಸ್ಕೃತಿಕ ನಾಯಕ ವಿಷಯ ಕುರಿತು ಹೆಮ್ಮನಬೇತೂರು ಬಿ.ಎಂ. ವಿಶ್ವೇಶ್ವರಯ್ಯ ಚಿಂತನೆ ನಡೆಸುವರು.

ಈ ಸಂದರ್ಭದಲ್ಲಿ ಶಿವನಕೆರೆ ಬಸವಲಿಂಗಪ್ಪ, ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಎಸ್.ಬಿ. ರುದ್ರೇಗೌಡ ಗೋಪನಾಳ್, ಆರ್.ಆರ್. ಕುಸಗೂರು, ಮಲ್ಲಾಬಾದಿ ಬಸವರಾಜ್ ಉಪಸ್ಥಿತರಿರುವರು.

error: Content is protected !!