ಸಿಎಂ ಸಿದ್ಧರಾಮ್ಯನವರು ಮಂಡಿಸಿದ ಬಜೆಟ್ ಜನಸಾಮಾನ್ಯರು ಬದುಕು ಕಟ್ಟಿಕೊಳ್ಳುವ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆಯೂ ರೈತಾಪಿ ವರ್ಗ ಎಸ್ಸಿ, ಎಸ್.ಟಿ., ಹಿಂದುಳಿದ ವರ್ಗಗಳಿಗೆ ಮತ್ತು ವ್ಯಾಪಾರಸ್ಥರಿಗೆ ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆಸರೆಯಾಗುವಂಥ ಬಜೆಟ್ ಇದಾಗಿದೆ.
ಚುನಾವಣೆಗೋಸ್ಕರ ಜನರನ್ನು ಮರಳು ಮಾಡುವ ಇತರೆ ಸರ್ಕಾರಗಳಂತೆ ಢೋಂಗಿ ಬಜೆಟ್ ಆಗದೇ ತುಳಿತಕ್ಕೊಳಗಾದ ಜನರ ನಾಡಿಮಿಡಿತ ಅರಿತ ಮತ್ತು ಎಲ್ಲಾ ಕ್ಷೇತ್ರದ ಅಭಿವೃದ್ಧಿ ಮಂತ್ರದಂತೆ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ಎನ್ನುವ ಅರ್ಥಕ್ಕೆ ಮೆರಗು ತಂದ ಬಜೆಟ್ ಇದಾಗಿದೆ.
– ರವೀಂದ್ರಗೌಡ ಎಫ್. ಪಾಟೀಲ, ರೈತ ಮುಖಂಡರು, ರಾಣೇಬೆನ್ನೂರು