4 ಕೋಟಿ ರೈತರಿಗೆ ಪಿಎಂ ಫಸಲ್ ಬಿಮಾ ಯೋಜನೆಯ ಲಾಭ, ಆಹಾರ ಧಾನ್ಯ ಸಂಸ್ಕರಣೆ ಮತ್ತು ಶೇಖರಣೆಗೆ ಖಾಸಗಿ ಬಂಡವಾಳಕ್ಕೆ ಅವಕಾಶ, ನ್ಯಾನೋ ಯೂರಿಯಾ ನಂತರ ನ್ಯಾನೋ ಡಿಎಪಿ ರಸಗೊಬ್ಬರ ಉತ್ಪಾದನೆ, ಆತ್ಮನಿರ್ಭರ ಎಣ್ಣೆ ಬೀಜ ಅಭಿಯಾನ ಜಾರಿ, ಸೋಲಾರ್ ಶಕ್ತಿ ಮೂಲಕ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಮುಂತಾದ ಹೊಸ ಆವಿಷ್ಕಾರಗಳೊಂದಿಗೆ ಇಂದು ಮಂಡನೆ ಯಾಗಿರುವ ಕೇಂದ್ರದ ಬಜೆಟ್ ರೈತ-ಜನಸ್ನೇಹಿ ಬಜೆಟ್ ಎಂದು ಬಿಜೆಪಿ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ತಿಳಿಸಿದ್ದಾರೆ.
ರೈತ – ಜನಸ್ನೇಹಿ ಬಜೆಟ್ : ಸತೀಶ್
![12 bm sathish 02.02.2024 ರೈತ – ಜನಸ್ನೇಹಿ ಬಜೆಟ್ : ಸತೀಶ್](https://janathavani.com/wp-content/uploads/2024/02/12-bm-sathish-02.02.2024.jpg)