ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎನ್ನುತ್ತಿರುವ ಮೋದಿ

ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎನ್ನುತ್ತಿರುವ ಮೋದಿ

ದಾವಣಗೆರೆ, ಫೆ. 1- ಪ್ರಧಾನಿ ನರೇಂದ್ರ ಮೋದಿಯ ವರ ಬಜೆಟ್ ನಿರಾಶೆ ಮೂಡಿಸಿದೆ ಎಂದು ಕೆಪಿಸಿಸಿ ವಕ್ತರಾ ಡಿ. ಬಸವರಾಜ್ ವ್ಯಂಗ್ಯವಾಡಿದ್ದಾರೆ. ಹಳಿ ತಪ್ಪಿದ ಮೋದಿ ಲೆಕ್ಕ ಸುಳ್ಳೂ ಗ್ಯಾರಂಟಿಗಳ ಪೊಳ್ಳು ಭರವಸೆ, ಸುಳ್ಳು ಭರವಸೆಗಳ ಬ್ಯಾಲೆಟ್ ಬಜೆಟ್ ಇದಾಗಿದ್ದು, ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಸಂಸಾರದ ಜವಾಬ್ದಾರಿ ಗೊತ್ತಿಲ್ಲ ಎಂದರು.

error: Content is protected !!