ನಗರದಲ್ಲಿ ನಾಡಿದ್ದು ವಧೂ-ವರರ ಸಭೆ

ದಾವಣಗೆರೆ, ಜ.24- ಶ್ರೀ ಅಕ್ಕಮಹಾದೇವಿ ವಧೂ-ವರಾನ್ವೇಷಣೆ ಕೇಂದ್ರದ ಆಶ್ರಯದಲ್ಲಿ ವಧೂ-ವರರ ಸಭೆಯನ್ನು ಇದೇ ದಿನಾಂಕ 27 ರ ಶನಿವಾರ ಬೆಳಿಗ್ಗೆ 10.30 ಕ್ಕೆ ನಗರದ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. 

ಹೆಚ್ಚಿನ ಮಾಹಿತಿಗೆ ಕೆ.ಕೆ. ಸುಶೀಲಮ್ಮ, ಉಮಾ ವೀರಭದ್ರಪ್ಪ (97401 06484), ಶಾಂತಾ ಯಾವಗಲ್‌ (97405 70332), ದೊಗ್ಗಳ್ಳಿ ಸುವರ್ಣಮ್ಮ, ಮಾಗಾನಹಳ್ಳಿ ರತ್ನಮ್ಮ (97436 26950) ಅವರನ್ನು ಸಂಪರ್ಕಿಸುವುದು.

error: Content is protected !!