ದಾವಣಗೆರೆ, ಜ. 23- ಹುಬ್ಬಳ್ಳಿಯಲ್ಲಿ ನಡೆದ ಸೌತ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ನಗರದ ಗುರುಕುಲ ರೆಸಿಡೆನ್ಷಿ ಯಲ್ ಶಾಲೆಯ 8 ನೇ ತರಗತಿ ಎಸ್. ಪೂರ್ವಿಕ್ ಕುಮುಟದಲ್ಲಿ ಪ್ರಥಮ ಸ್ಥಾನದೊಂದಿಗೆ ಪದಕ ಗಳಿಸಿದ್ದಾರೆ. 5 ನೇ ತರಗತಿಯ ಎಸ್. ತನ್ಮಯ್ ತೃತೀಯ ಸ್ಥಾನದೊಂದಿಗೆ ಪದಕ ಗಳಿಸಿದ್ದಾರೆ.
ಕರಾಟೆ: ಪೂರ್ವಿಕ್ ಗೆ ಪ್ರಥಮ ಸ್ಥಾನ
![15 purvik news 24.01.2024 ಕರಾಟೆ: ಪೂರ್ವಿಕ್ ಗೆ ಪ್ರಥಮ ಸ್ಥಾನ](https://janathavani.com/wp-content/uploads/2024/01/15-purvik-news-24.01.2024.jpg)