ಎಐಎಸ್ಎಫ್ ತಾ.ಸಂಚಾಲಕರ ಆಯ್ಕೆ

ಎಐಎಸ್ಎಫ್ ತಾ.ಸಂಚಾಲಕರ ಆಯ್ಕೆ

ದಾವ ಣಗೆರೆ, ಜ. 19- ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐ ಎಸ್ಎಫ್) ದ ದಾವಣಗೆರೆ ತಾಲ್ಲೂಕು ಸಂಚಾಲ ಕರುಗಳಾಗಿ ಹರ್ಷ, ಅಜಿತ್ ಮತ್ತು ವಿನಾಯಕ ಅವರುಗಳು ಆಯ್ಕೆ ಯಾಗಿದ್ದಾರೆ ಎಂದು ಎಐಎಸ್ಎಫ್‌ನ ದಾವಣಗೆರೆ ಜಿಲ್ಲಾ ಉಸ್ತುವಾರಿ ಆವರಗೆರೆ ಚಂದ್ರು ತಿಳಿಸಿದ್ದಾರೆ.

error: Content is protected !!