ನಗರದಲ್ಲಿ ಇಂದು

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾ ಘಟಕದಿಂದ ಇಂದು ಬೆಳಿಗ್ಗೆ 11 ಗಂಟೆಗೆ ವನಿತಾ ಸಮಾಜದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.

ಶ್ರೀ ಓಂಕಾರ ಶಿವಾವಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.  ಬಂಗ್ಲೆ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಸ್ಥಿತಿ : ಬಿ. ವಾಸುದೇವ್, ಡಿ. ಗಿರೀಶ್, ಮಂಜುಳಾ ಬಂಗ್ಲೆ ಮಲ್ಲಿಕಾರ್ಜುನ್,  ಜಗಳೂರು ಲಕ್ಷ್ಮಣರಾವ್, ಎಂ. ಮನು, ಚಿಕ್ಕಪ್ಪ, ಸಂತೋಷ್ ಗುಡಿಮನಿ, ರಫೀಕ್ ಅಹಮದ್ ಮತ್ತಿತರರು.

error: Content is protected !!