ದಾವಣಗೆರೆ ಕ್ಷೇತ್ರದ ಸಂಯೋಜಕರಾಗಿ ಎಸ್ಸೆಸ್ಸೆಂ

ದಾವಣಗೆರೆ ಕ್ಷೇತ್ರದ ಸಂಯೋಜಕರಾಗಿ ಎಸ್ಸೆಸ್ಸೆಂ

ಬೆಂಗಳೂರು, ಜ. 7 – ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರತಿ ಕ್ಷೇತ್ರಕ್ಕೆ ಸಂಯೋಜಕರನ್ನು ನೇಮಿಸಿದೆ. 

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಯೋಜಕರಾಗಿ ನೇಮಿಸಲಾಗಿದೆ.

error: Content is protected !!