ರಾಣೇಬೆನ್ನೂರು: ಇಂದು ಕೇಲಗಾರ ಅವರಿಗೆ ಸನ್ಮಾನ

ರಾಣೇಬೆನ್ನೂರು: ಇಂದು ಕೇಲಗಾರ ಅವರಿಗೆ ಸನ್ಮಾನ

ಗಾಯತ್ರಿ ಕೋ-ಆಪ್ ಸೊಸೈಟಿಯಿಂದ ಕಾಕಿ ಕಲ್ಯಾಣ ಮಂಟಪದಲ್ಲಿ ಸಂಜೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕವಾಗಿರುವ ಡಾ. ಬಸವರಾಜ ಕೇಲಗಾರ ಅವರನ್ನು ಸನ್ಮಾನಿಸಲಾಗುವುದೆಂದು ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ತಿಳಿಸಿದ್ದಾರೆ.

error: Content is protected !!