ನಗರದ ಮುದ್ನಾಳ್ ಬಸವಣ್ಣ ದೇವಸ್ಥಾನದಲ್ಲಿಂದು ಮಹೇಶ್ವರ ಜಾತ್ರೆ

ನಗರದ ಮುದ್ನಾಳ್ ಬಸವಣ್ಣ ದೇವಸ್ಥಾನದಲ್ಲಿಂದು ಮಹೇಶ್ವರ ಜಾತ್ರೆ

ಎಸ್.ಎಸ್. ಬಡಾವಣೆ `ಎ’ ಬ್ಲಾಕ್ ನ ಮುದ್ನಾಳ್ ಬಸವಣ್ಣ ದೇವಸ್ಥಾನದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ  ಇಂದು ಜರುಗಲಿದೆ.

ಶಾಮನೂರು ಗ್ರಾಮಸ್ಥರು, ಬಡಾವಣೆಗಳ ನಾಗರಿಕರ ಸಹಕಾರದೊಂದಿಗೆ ಮಹೇಶ್ವರ ಸ್ವಾಮಿ ಜಾತ್ರೆ ನಡೆಯಲಿದೆ ಎಂದು ಶಾಮನೂರು ಮುದ್ನಾಳ್ ಬಸವಣ್ಣ ದೇವರ ಅಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರೂ ಆದ ದೂಡಾ ಮಾಜಿ ಅಧ್ಯಕ್ಷ   ಜಿ.ಹೆಚ್. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಾಮನೂರು ಟಿ. ಬಸಪ್ಪ ಅವರುಗಳು ತಿಳಿಸಿದ್ದಾರೆ.

error: Content is protected !!