ಮಲೇಬೆನ್ನೂರು, ಜ.8- ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಐಎಎಸ್ ಅಧಿಕಾರಿಯಾಗಿದ್ದ ಶ್ರೀಮತಿ ಅನಿತಾ ಕೌಲ್ ಅವರ ಸ್ಮರಣಾರ್ಥ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹಿಂಡಸಘಟ್ಟ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಿ.ಅರುಣ್ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಶನಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಗತಿಪರ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಪ್ರದಾನ ಮಾಡಿದರು.
ಶಿಕ್ಷಕ ಅರುಣ್ ಅವರಿಗೆ ಅನಿತಾ ಕೌಲ್ ಪ್ರಶಸ್ತಿ ಪ್ರದಾನ
![16 arun 09.01.2024 ಶಿಕ್ಷಕ ಅರುಣ್ ಅವರಿಗೆ ಅನಿತಾ ಕೌಲ್ ಪ್ರಶಸ್ತಿ ಪ್ರದಾನ](https://janathavani.com/wp-content/uploads/2024/01/16-arun-09.01.2024.jpg)