ನಗರದಲ್ಲಿ ನಾಳೆ ಭೀಮಾಂಜನೆಯ ಕಾರ್ತಿಕ

ದಾವಣಗೆರೆ, ಜ.4- ರೈಲ್ವೆ ಸ್ಟೇಷನ್ ಹಿಂದೆ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ಭೀಮಾಂಜನೆಯ ಸ್ವಾಮಿಯ ಕಡೆ ಕಾರ್ತಿಕ ಉತ್ಸವ ನಾಡಿದ್ದು ದಿನಾಂಕ 6ರ ಶನಿವಾರ ನಡೆಯಲಿದೆ. 

ಬೆಳಿಗ್ಗೆ ಅಭಿಷೇಕ, ಸಂಜೆ ಕಾರ್ತಿಕೋತ್ಸವ ಜರುಗುವುದು ಎಂದು ಅರ್ಚಕ ಅಣ್ಣೋಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!