ಇಂದು ತರಳಬಾಳು ಶ್ರೀಗಳಿಂದ ಭರಮಸಾಗರದ ಕೆರೆಗಳ ವೀಕ್ಷಣೆ

ಭರಮಸಾಗರ ಏತ ನೀರಾವರಿಯ ಕೆರೆಗಳ ವೀಕ್ಷಣೆ ಕಾರ್ಯಕ್ರಮ ಇಂದು ಬೆಳಿಗ್ಗೆ 11 ಕ್ಕೆ ದೊಡ್ಡಕೆರೆ ಬಳಿ ನಡೆಯಲಿದೆ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಂ. ಚಂದ್ರಪ್ಪ, ಬಿ. ದೇವೇಂದ್ರಪ್ಪ, ರಾಜೇಶ್ ಅಮ್ಮಿನಬಾವಿ, ರಾಜೇಂದ್ರ ಪೋದ್ಧಾರ್, ಜಿ.ಎನ್. ಚಂದ್ರಪ್ಪ, ಮಲ್ಲಿಕಾರ್ಜುನ ಬಿ. ಗಾಂಗೆ, ಹೆಚ್. ಆಂಜನೇಯ, ಎಸ್.ವಿ. ರಾಮಚಂದ್ರ, ಹೆಚ್.ಪಿ. ರಾಜೇಶ್, ಶಿವಾನಂದ ಎಸ್. ಬಣಕಾರ್, ಎನ್. ಸುಜಾತ. ಆರ್.ಬಿ. ಮಂಜುನಾಥ್, ಹೆಚ್.ಬಿ. ಮಲ್ಲಪ್ಪ, ಕೆ.ಎಂ. ಮನೋಜ್‌ಕುಮಾರ್ ಭಾಗವಹಿಸಲಿದ್ದಾರೆ.

error: Content is protected !!