ಆನಗೋಡಿನಲ್ಲಿಂದು ಮರುಳಸಿದ್ದೇಶ್ವರ ಕಾರ್ತಿಕ

ಆನಗೋಡಿನಲ್ಲಿಂದು ಮರುಳಸಿದ್ದೇಶ್ವರ ಕಾರ್ತಿಕ

ದಾವಣಗೆರೆ ಸಮೀಪದ ಆನಗೋಡಿನ ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ಕಾರ್ತಿಕೋತ್ಸವ ಇಂದು ರಾತ್ರಿ 8ಕ್ಕೆ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ.  ಭಕ್ತಾದಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ಸಮಿತಿ ತಿಳಿಸಿದೆ.

error: Content is protected !!