ಚಂದನ ವಾಹಿನಿಯಲ್ಲಿ ಬಿ.ಎನ್. ಮಲ್ಲೇಶ್

ಚಂದನ ವಾಹಿನಿಯಲ್ಲಿ  ಬಿ.ಎನ್. ಮಲ್ಲೇಶ್

ದಾವಣಗೆರೆ, ಡಿ.  25 – ದೂರದರ್ಶನ ಚಂದನ ವಾಹಿನಿಯ `ಶುಭೋದಯ ಕರ್ನಾಟಕ’  ಕಾರ್ಯಕ್ರಮದಲ್ಲಿ ನಾಡಿದ್ದು ದಿನಾಂಕ 27ರ  ಬುಧವಾರ ಬೆಳಿಗ್ಗೆ 8 ರಿಂದ 9 ರವರೆಗೆ ಹಿರಿಯ ಪತ್ರಕರ್ತ, ಕವಿ ಬಿ.ಎನ್. ಮಲ್ಲೇಶ್ ಅವರ ನೇರ ಸಂದರ್ಶನ ಪ್ರಸಾರವಾಗಲಿದೆ. ಶ್ರೀಮತಿ ಸವಿ ಪ್ರಕಾಶ್ ಅವರು ಸಂದರ್ಶನ ನಡೆಸಿಕೊಡಲಿದ್ದಾರೆ.

error: Content is protected !!