ನಗರದಲ್ಲಿ ಇಂದು ಸಾಂಸ್ಕೃತಿಕ ಹಬ್ಬ

ಮಾಂಟೆಸೊರಿ ಕಾನ್ವೆಂಟ್‌ನ ವಾರ್ಷಿಕ ದಿನಾಚರಣೆ ಹಾಗೂ ಮಾಂಟೆಸೊರಿ ಕಲ್ಚರಲ್‌ ಫೆಸ್ಟ್‌ ಕಾರ್ಯಕ್ರಮವು ಇಂದು ಬೆಳಿಗ್ಗೆ 10 ಗಂಟೆಗೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಹೆಚ್‌.ಬಿ. ನಾಗರಾಜ್‌ ವಹಿಸುವರು. ಮುಖ್ಯ ಅತಿಥಿಗಳಾಗಿ   ಪುಷ್ಪಲತಾ, ಆರ್‌.ಜಿ. ಶ್ರೀನಿವಾಸ ಮೂರ್ತಿ ಆಗಮಿಸುವರು. ಕೆ.ಬಿ. ಕೊಟ್ರೇಶಪ್ಪ ಬಹುಮಾನ ವಿತರಿಸುವರು.

error: Content is protected !!