ರಾಣೇಬೆನ್ನೂರಿನಲ್ಲಿಂದು ವೈಕುಂಠ ಏಕಾದಶಿ

ವಾಗೀಶ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು ವೈಕುಂಠ ಏಕಾದಶಿ ನಿಮಿತ್ಯ ಮಹಾಭಿಷೇಕ, ಅಲಂಕಾರ, ನೈವೇದ್ಯ, ವೇದ ಮಂತ್ರ, ವೈಕುಂಠ ಮಂಟಪದಲ್ಲಿ ಗ್ರಾಮ ಪ್ರದಕ್ಷಿಣೆ, ಭೂಸಹಿತ ಶ್ರೀ ನಿವಾಸನ ಪ್ರತಿಷ್ಠಾಪನೆ, ಸಂಗೀತ ಸೇವೆ ಮತ್ತು ಮಹಾಮಂಗಳಾರತಿ ನಡೆಯಲಿದೆ.

error: Content is protected !!