ರಾಣೇಬೆನ್ನೂರು,ಡಿ.15- ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿಯ ಪೀಠಾಧ್ಯಕ್ಷರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ 46 ಸಂವತ್ಸರಗಳನ್ನು ಪೂರೈಸಿದ್ದು, ರಾಣೇಬೆನ್ನೂರಿಗೆ ಆಗಮಿಸಲಿರುವ ಶ್ರೀ ಗಳಿಗೆ ಅವರ ಅಭಿಮಾನಿಗಳು ಇದೇ ದಿನಾಂಕ 25 ರಂದು ಇಲ್ಲಿನ ಸಿದ್ದೇಶ್ವರ ಸಮುದಾಯ ಭವನದಲ್ಲಿ ಭಕ್ತಿಪೂರ್ವಕ ಗೌರವ ಸಮರ್ಪಿಸಲಿದ್ದಾರೆ.
ಪೀಠಾರೋಹಣದ 46 ಸಂವತ್ಸರ ಪೂರೈಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳಿಗೆ ಗೌರವ ಸಮರ್ಪಣೆ
![10 sanehalli news 19.08.2023 ಪೀಠಾರೋಹಣದ 46 ಸಂವತ್ಸರ ಪೂರೈಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳಿಗೆ ಗೌರವ ಸಮರ್ಪಣೆ](https://janathavani.com/wp-content/uploads/2023/08/10-sanehalli-news-19.08.2023.jpg)