ನಗರದಲ್ಲಿ 18ರಿಂದ ಸಂತೋಷದ ಕಾರ್ಯಾಗಾರ

ನಗರದಲ್ಲಿ 18ರಿಂದ ಸಂತೋಷದ ಕಾರ್ಯಾಗಾರ

ದಾವಣಗೆರೆ, ಡಿ.15-ಗುರುದೇವ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಡಾ. ಬಾಣಾಪುರಮಠ ಮಕ್ಕಳ ಆಸ್ಪತ್ರೆಯ 2ನೇ ಮಹಡಿಯಲ್ಲಿ ಇದೇ ದಿನಾಂಕ 18ರಿಂದ 23ರವರೆಗೆ ಬೆಳಿಗ್ಗೆ ಮತ್ತು ಸಂಜೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ :  99005 01877, 77601 55659.

error: Content is protected !!