`ಪ್ರತಿಭಾನ್ವೇಷಣೆ’, ಮಕ್ಕಳಿಗೆ ವಿವಿಧ ಸ್ಪರ್ಧೆ

ದಾವಣಗೆರೆ, ಡಿ.14- ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 24ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಆರ್.ಹೆಚ್.ಗೀತಾ ಮಂದಿರದಲ್ಲಿ `ಸಾಂಸ್ಕೃತಿಕ ಸಂಗೀತ ಸಮ್ಮೇಳನದ ಪ್ರಯುಕ್ತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಉಚಿತವಾಗಿ ವಿವಿಧ ಸ್ಪರ್ಧೆಗಳನ್ನು ಪ್ರತಿಭಾನ್ವೇಷಣೆಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 

ವಿವರಕ್ಕೆ ಸಂಪರ್ಕಿಸಿ : ಸ್ಥಳದಲೇ ಚಿತ್ರ ಬರೆಯುವ ಸ್ಪರ್ಧೆ ಚಂದ್ರಶೇಖರ ಸಂಗ ಮೊ: 9731062936, ಆಶುಭಾಷಣ ಸ್ಪರ್ಧೆ ಶ್ರೀಮತಿ ಮಂಜುಳಾ ಸುನೀಲ್ ಮೊ: 9901839308, ಛದ್ಮವೇಷ ಸ್ಪರ್ಧೆ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಮೊ: 9743897578, ಶ್ರೀಮತಿ ಪ್ರಭಾ ರವೀಂದ್ರ ಮೊ: 9964073817, ಸಂಗೀತ ಸ್ಪರ್ಧೆ ಹೇಮಂತಕುಮಾರ್ ಮೊ: 97387 12125, ಶ್ರೀಮತಿ ಅನಿತಾ ಕಲ್ಯಾಣರಾವ್ ಮೊ: 78924 29349  ಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.

error: Content is protected !!