ಜಿಗಳಿ ಪ್ರಕಾಶ್‌ಗೆ ಅಂಬೇಡ್ಕರ್‌ ಪ್ರಶಸ್ತಿ

ಜಿಗಳಿ ಪ್ರಕಾಶ್‌ಗೆ ಅಂಬೇಡ್ಕರ್‌ ಪ್ರಶಸ್ತಿ

ಹರಿಹರ, ಡಿ.9- ಕರ್ನಾಟಕ ದಲಿತ ಸಂ ಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ಹರಿಹರದ ಅಕ್ಷಯ ಆಸ್ಪತ್ರೆ ಆವರಣದಲ್ಲಿ ನಾಳೆ ದಿನಾಂಕ 10ರ ಭಾನುವಾರ ನಡೆಯಲಿರುವ ಡಾ.ಬಿ.ಆರ್.  ಅಂಬೇಡ್ಕರ್‌ ಅವರ 67ನೇ ಮಹಾಪರಿನಿಬ್ಬಾಣ ಕಾರ್ಯಕ್ರಮದಲ್ಲಿ `ಜನತಾವಾಣಿ’ ಹಿರಿಯ ವರದಿಗಾರ ಜಿಗಳಿ ಪ್ರಕಾಶ್ ಅವರಿಗೆ `ಡಾ. ಬಿ.ಆರ್. ಅಂಬೇಡ್ಕರ್‌ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

error: Content is protected !!