ನಗರದಲ್ಲಿ ದಿಂಡಿ ಉತ್ಸವದ ಸಮಾರೋಪ

ಭಾವಸಾರ ಕ್ಷತ್ರಿಯ ದೈವ ಮಂಡಳಿಯಿಂದ ನಡೆಯುತ್ತಿರುವ ಶ್ರೀ ವಿಠ್ಠಲ ರುಖುಮಾಯಿ ದೇವರ ದಿಂಡಿ ಉತ್ಸವ ಮಹೋತ್ಸವವದ ಕಾರ್ಯಕ್ರಮವು ಮಹಾರಾಜ ಪೇಟೆಯಲ್ಲಿರುವ ಶ್ರೀ ವಿಠ್ಠಲ ಮಂದಿರದಲ್ಲಿ ಇಂದು ನಡೆಯಲಿದೆ.

ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಸಮಾಧಿ ಸೋಹಳ, ಬೆಳಿಗ್ಗೆ 5:30 ರಿಂದ ಕಾಕಡಾರತಿ ಭಜನೆ, ಹರಿಪಾಠ, 10ರಿಂದ ಕೀರ್ತನೆ, ಶ್ರೀ ಗುರುವರ್ಯ ಹ.ಭ.ಪ. ಪ್ರಭಾಕರ್ ದಾದಾ ಬುವಾ ಬೋದಲೆ ಮಹಾರಾಜ್ ಅವರಿಂದ 12:30 ರಿಂದ ಗುಲಾಲ್ ನೆರವೇರಲಿದೆ. ಶ್ರೀ ಸಂತ ಸಮಾರಾಧನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

error: Content is protected !!