ಇಂದು ಆರೋಗ್ಯ ತಪಾಸಣಾ ಶಿಬಿರ

ಜೈ ಭಜರಂಗಿ ಸ್ನೇಹ ಬಳಗದ ವತಿಯಿಂದ ವೆಲ್‌ನೆಸ್ ಫರ್‌ಎವರ್ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 2ನೇ ವರ್ಷದ ಉಚಿತ ಆರೋಗ್ಯ ತಪಾಸಣಾ ಶಿಬಿರ ವಿದ್ಯಾನಗರದ 1ನೇ ಬಸ್ ಸ್ಟಾಪ್ ಗಾಂಧಿ ಪ್ರತಿಮೆ ಬಳಿ ಇಂದು ನಡೆಯಲಿದೆ.

error: Content is protected !!