ಈಚೆಗೆ ಬಿಡುಗಡೆ ಯಾದ ಸೂರಿ ನಿರ್ದೇಶನದ `ಬ್ಯಾಡ್ ಮ್ಯಾನರ್ಸ್’ ಚಿತ್ರದ ಪ್ರಚಾರಕ್ಕಾಗಿ ಕನ್ನಡ ಚಲನಚಿತ್ರ ನಟ ಅಭಿಷೇಕ್ ಅಂಬರೀಶ್ ಅವರು ನಗರದ ಅಶೋಕ ಚಿತ್ರಮಂದಿರಕ್ಕೆ ಇಂದು ಸಂಜೆ 6 ಗಂಟೆಗೆ ಆಗಮಿಸಲಿದ್ದಾರೆ. ಚಿತ್ರದ ನಾಯಕಿ ರಚಿತಾರಾಮ್, ನಿರ್ದೇಶಕ ಸೂರಿ ಮತ್ತು ತಂಡ ನಗರಕ್ಕೆ ಆಗಮಿಸಲಿದ್ದು, ಚಿತ್ರ ಕಲಾಭಿಮಾನಿಗಳು ಆಗಮಿಸಲು ಚಿತ್ರ ವಿತರಕ ಪಿ.ಹೆಚ್. ಮಂಜುನಾಥ್ ಕೋರಿದ್ದಾರೆ.
ನಗರಕ್ಕೆ ಇಂದು ನಟ ಅಭಿಷೇಕ್ ಅಂಬರೀಶ್
![11 abhishek ambarish 30.11.2023 ನಗರಕ್ಕೆ ಇಂದು ನಟ ಅಭಿಷೇಕ್ ಅಂಬರೀಶ್](https://janathavani.com/wp-content/uploads/2023/11/11-abhishek-ambarish-30.11.2023.jpg)