ನಗರದಲ್ಲಿ ಇಂದು

ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಇಂದು ಸಂಜೆ 6.30 ಕ್ಕೆ  ಶಿವಾನುಭವ ಸಂಪದ ನಡೆಯುವುದು. ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉದ್ಘಾಟನೆ : ಡಾ. ರವಿಕುಮಾರ್‌ ಟಿ.ಜಿ, ಉಪನ್ಯಾಸ : ಡಾ. ಅಶೋಕ್‌ ಕುಮಾರ್‌ ವಿ ಪಾಳೇದ.

error: Content is protected !!