ರಾಣೇಬೆನ್ನೂರಿನಲ್ಲಿ ಇಂದು ಕಾರ್ತಿಕ

ಶ್ರೀ ಬೀರೇಶ್ವರ ನಗರದ ಶ್ರೀ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವ ಹಾಗೂ ಗುಗ್ಗುಳ ಕಾರ್ಯಕ್ರಮ ಇಂದು ನಡೆಯಲಿದೆ. ಅಂದು ಬೆಳಿಗ್ಗೆ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಗುಗ್ಗುಳ ಅನ್ನ ಸಂತರ್ಪಣೆ, ಸಂಜೆ ಕಾರ್ತಿಕ ನಂತರ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣ ಪೂಜಾರ, ಜಿ.ಬಿ.ಮಾಸಣಗಿ ಪಾಲ್ಗೊಳ್ಳುವರು.

error: Content is protected !!