ಭಾರತ್ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

ಭಾರತ್ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

ದಾವಣಗೆರೆ, ನ. 23- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ ಡಿ.ಆರ್.ಎಂ. ಸ್ಕೌಟ್ಸ್ ಭವನದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ  ಆಚರಿಸಲಾಯಿತು.

ಜಿಲ್ಲಾ  ಸಂಸ್ಥೆಯ ಮುಖ್ಯ ಆಯುಕ್ತ  ಮುರುಘರಾಜೇಂದ್ರ ಜೆ. ಚಿಗಟೇರಿ, ಸ್ಕೌಟ್ ಆಯುಕ್ತ ಷಡಕ್ಷರಪ್ಪ, ಗೈಡ್ಸ್ ಆಯುಕ್ತರಾದ ಶಾರದಾ, ಸಹಾಯಕ ಜಿಲ್ಲಾ ಆಯುಕ್ತ ಎನ್. ಕೆ. ಕೊಟ್ರೇಶ್,  ಕಿರಣ್, ಜಿಲ್ಲಾ ಕಾರ್ಯದರ್ಶಿ ಎಂ.ರತ್ನ.  ಎಸ್.ಜಿ.ವಿ. ಅಶ್ವಿನಿ  ಇನ್ನು ಮುಂತಾದ ಪದಾಧಿಕಾರಿಗಳಿಂದ  ಏಕತಾ ಪ್ರತಿಜ್ಞೆ ಸ್ವೀಕರಿಸಲಾಯಿತು.

error: Content is protected !!