ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಶಿವಶಂಕರ್‌ಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಶಿವಶಂಕರ್‌ಗೆ ಸನ್ಮಾನ

ದಾವಣಗೆರೆ, ನ. 15- ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಶಿಲ್ಪಿ ಶಿವಶಂಕರ್‌ ಅವರನ್ನು ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದಿಂದ ಸನ್ಮಾನಿಸಿ, ಗೌರವಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಎಸ್.ಟಿ. ಶಾಂತಗಂಗಾಧರ, ಕಾರ್ಯದರ್ಶಿ ಶಿವಕುಮಾರ್, ರವೀಂದ್ರ, ಸೂಗೂರಪ್ಪ, ಸತ್ಯಭಾಮ, ಮಹೇಶ್ವರಪ್ಪ, ಆರ್.ಜಿ. ಕುಲಕರ್ಣಿ, ಪರಮೇಶ್ವರಪ್ಪ ಕೊಪ್ಪದ, ಗುರುರಾಜ್ ಭಾಗವತ್, ಆರ್.ಜಿ. ಶೆಟ್ಟರ್, ಮಂಜುನಾಥ್ ರಾವ್, ಮಧುಕರ್, ಮಹದೇವಪ್ಪ, ಸ್ವಾಮಿ, ಹೆಗ್ಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!