ನಗರದಲ್ಲಿ ಇಂದು ಸತ್ಸಂಗ

 ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ   `ಬುದ್ಧನ ವಿಪಷ್ಯನ ಧ್ಯಾನ’   ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು: ಡಾ. ಬಿ.ಎಂ. ವಿಶ್ವನಾಥ್,  ಭಾಗವಹಿಸುವವರು:  ಶಿವನಕೆರೆ ಬಸವಲಿಂಗಪ್ಪ, ಭಿಕ್ಷಾವರ್ತಿ ಮಠ್, ಜಿ.ಬಿ. ನಾಗನಗೌಡ್ರು, ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ, ಕಲೀಂ ಭಾಷಾ.

error: Content is protected !!