ನಗರದಲ್ಲಿ ಇಂದು ಭಟ್ಟರ ವಿರುದ್ಧ ಪ್ರತಿಭಟನೆ

ಸಾಣೇಹಳ್ಳಿ ಪೀಠಾಧಿಪತಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಸವ ತತ್ವ ಅನುಯಾಯಿಗಳಿಗೆ ಗಣೇಶ ಮೂರ್ತಿಯಾದಿಯಾಗಿ ಮೂರ್ತಿ ಪೂಜೆಗಳನ್ನು ಮಾಡಬಾರದು ಎಂದು ನೀಡಿರುವ ಹೇಳಿಕೆಯನ್ನು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್‌ ಅವರು, ಶ್ರೀಗಳ ಹೇಳಿಕೆಯನ್ನು ತಿರುಚಿ, ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ದೂರಿ, ಬಸವ ಪರ ಸಂಘಟನೆಗಳಿಂದ ಭಟ್ಟರ ವಿರುದ್ಧ ಇಂದು ಬೆಳಿಗ್ಗೆ 11 ಗಂಟೆಗೆ ಜಯದೇವ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್. ಶಶಿಧರ್ ತಿಳಿಸಿದ್ದಾರೆ.

error: Content is protected !!