ಕಾಡಜ್ಜಿಯಲ್ಲಿ ಇಂದು ರೈತರಿಗೆ ಅರಿವು ಕಾರ್ಯಕ್ರಮ

ಪಂಪ್‌ಸೆಟ್ ಇಂಧನ ಉಳಿತಾಯ ಮತ್ತು ನೀರಿನ ಸಂರಕ್ಷಣೆ ಕುರಿತಂತೆ  ರೈತರಿಗೆ  ಇಂದು ಬೆಳಿಗ್ಗೆ 10-30ಕ್ಕೆ  ಕಾಡಜ್ಜಿಯಲ್ಲಿರುವ  ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ  ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 9844295795.

error: Content is protected !!