ಹರಪನಹಳ್ಳಿ : ಒಳತಾಂಡಾದಲ್ಲಿ ಇಂದು ವಿನಯ್ ಗ್ರಾಮ ವಾಸ್ತವ್ಯ

ಹರಪನಹಳ್ಳಿ : ಒಳತಾಂಡಾದಲ್ಲಿ ಇಂದು ವಿನಯ್ ಗ್ರಾಮ ವಾಸ್ತವ್ಯ

ಹರಪನಹಳ್ಳಿ ತಾಲ್ಲೂಕಿನ ಒಳತಾಂಡಾದಲ್ಲಿ ಇಂದು ಸಂಜೆ 7 ಗಂಟೆಗೆ ಗ್ರಾಮ ವಾಸ್ತವ್ಯಕ್ಕೆ ದಾವಣಗೆರೆ ಲೋಕಸಭಾ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್  ತೆರಳಲಿದ್ದಾರೆ.  

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದು, ಗ್ರಾಮದ ಸ್ಥಳೀಯ ಮೂಲಭೂತ ಸಮಸ್ಯೆ ಬಗ್ಗೆ ಗ್ರಾಮದ ಜನರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.  

error: Content is protected !!