ನಗರದಲ್ಲಿ ಇಂದು ಕಳಸದ ಪೂಜೆ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಕಳಸದ ಪೂಜೆ ನಂತರ 11.30 ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಸಮ್ಮುಖ ಹಾಗೂ
 ಶ್ರೀ ಓಂಕಾರ ಶಿವಾ ಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಜರಗುವುದು. ದಿ. ಶ್ರೀಮತಿ ಪಾರ್ವತಮ್ಮ ಇವರ ಜ್ಞಾಪಕಾರ್ಥವಾಗಿ ಶಾಸಕ  ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬ ವರ್ಗದವರ ಅನ್ನ ಸಂತರ್ಪಣೆ ಸೇವೆ ನಡೆಯುವುದು.

error: Content is protected !!