ಶಾಮನೂರು – ಜೆ.ಹೆಚ್. ಪಟೇಲ್ ಬಡಾವಣೆಯ ಶ್ರೀ ಮಾತಾ ಪಂಚವಟಿ ನಾಗರಕಾಳಿಕಾ ದೇವಿ ದೇವಸ್ಥಾನದಲ್ಲಿ 30ನೇ ವರ್ಷದ ಶರನ್ನವರಾತ್ರಿಯ ಮಹಾಪೂಜೆ ಏರ್ಪಡಿಸಲಾಗಿದೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ಇಂದು ಮಧ್ಯಾಹ್ನ 1 ಗಂಟೆಗೆ ವಿಶೇಷ ಪೂಜೆಗೆ ಆಗಮಿಸಲಿದ್ದಾರೆ.