ವಿದ್ಯಾನಗರದಲ್ಲಿ ಇಂದು ದೇವಿ ಪ್ರವಚನ

ದಾವಣಗೆರೆ – ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಇಂದು ಸಂಜೆ 6 ಗಂಟೆಗೆ ಅಮರಯ್ಯ ಶಾಸ್ತ್ರಿಗಳು ಹಾಗೂ ಶರಣಯ್ಯ ಗವಾಯಿಗಳಿಂದ ದೇವಿ ಪುರಾಣ ನಡೆಯುವುದು.

error: Content is protected !!