ಪಂಚಮಸಾಲಿ ಪೀಠದಲ್ಲಿ ಇಂದು ನವರಾತ್ರಿಯ ವಿಶೇಷ ಪೂಜೆ

ನವರಾತ್ರಿ ಒಂಬತ್ತು ದಿನಗಳ ಘಟ ಸ್ಥಾಪನೆ ಅಂಗವಾಗಿ ಇಂದು ಬೆಳಿಗ್ಗೆ 11 ಗಂಟೆಗೆ  ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನವದುರ್ಗೆಯರ ಒಂದು ದಿನದ ವಿಶೇಷ ಪೂಜೆ ನಡೆಯಲಿದೆ. ಶ್ರೀ ವಚನಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು.

error: Content is protected !!