ಶ್ರೀ ನೃತ್ಯವಿದ್ಯಾನಿಲಯ, ಬಣ್ಣದ ಸಕ್ಕಟ್ಟು, ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನ, ವೇದ ವಿತ್ ಐಟಿ ಸಲ್ಯೂಷನ್ಸ್, ದಾವಣಗೆರೆ ಪ್ರಾಯೋಜಕತ್ವದಲ್ಲಿ ಇಂದು ಸಂಜೆ 6.30 ಕ್ಕೆ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆಯಲ್ಲಿ ‘ಕನಕ ಜಾನಕಿ’ ಕಾರ್ಯಕ್ರಮ ಪಿ.ಜೆ. ಬಡಾವಣೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿರುವ ಸತ್ಯಂ ಶಿವಂ ಸುಂದರಂನಲ್ಲಿ ಹಮ್ಮಿಕೊಳ್ಳಲಾಗಿದೆ.
July 24, 2024